Friday, March 13, 2026
HomeLocal Newsಅರುಣ ಗುಡಿಗಾರರಿಗೆ ಗೌರವ ಪ್ರಶಸ್ತಿ

ಅರುಣ ಗುಡಿಗಾರರಿಗೆ ಗೌರವ ಪ್ರಶಸ್ತಿ

ಯಲ್ಲಾಪುರ: ಕರ್ನಾಕಟ ಶಿಲ್ಪಾಕಲಾ ಅಕಾಡೆಮಿಯ 2025ನೇ ಸಾಲಿನ ಗೌರವ ಪ್ರಶಸ್ತಿಗೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಶಿಲ್ಪಿ ಅರುಣ ಗುಡಿಗಾರ ಆಯ್ಕೆಯಾಗಿದ್ದಾರೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು ಮಾರ್ಚ್ ಮಾಹೆಯಲ್ಲಿ ಗೌರವ ಪುರಸ್ಕೃತರಿಗೆ ತಲಾ ರೂ. 50.000 ನಗದು, ನೆನಪಿನ ಕಾಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು ಎಂದು ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share